tag:blogger.com,1999:blog-7270070547169320163.post8298318863328473590..comments2023-10-05T07:00:53.500-07:00Comments on ಅಮೃತ ಸಿಂಚನ: ಸುಮ್ನೆ ದೇಶಾವರಿ ಮಾತುಕಥೆ..ಸಂತೋಷಕುಮಾರhttp://www.blogger.com/profile/08614599391914065815noreply@blogger.comBlogger10125tag:blogger.com,1999:blog-7270070547169320163.post-76301442597094996572009-06-23T03:18:26.064-07:002009-06-23T03:18:26.064-07:00ಸಂತೋಷ್,
ಭಾಳ ಚಂದ ಬರೆದಿರ್ರೀ.. ನೀವು ಹೇಳೋದು ಖರೆ ಆದ.. ...ಸಂತೋಷ್,<br /><br />ಭಾಳ ಚಂದ ಬರೆದಿರ್ರೀ.. ನೀವು ಹೇಳೋದು ಖರೆ ಆದ.. ಎಲ್ಲ ಸರ್ಕಾರಿ ಯೋಜನೆಗಳೂ ನೀರಾವರಿ ರೈತರಿಗೋಸ್ಕರ ಮಾಡಿದ್ವು.. ನಮ್ಮ ರೈತರ ಗೋಳು ಕೆಳೋರ್ಯಾರು ಇಲ್ಲ .. ನಮ್ಮ ಕಡೆದಾವ್ರು ಮಂತ್ರಿ, ಕಂತ್ರಿ ಏನ ಆದ್ರೂ ನಮ್ಮೊರ ಸ್ಥಿತಿ ಸುಧಾರ್ಣೆ ಆಗ್ಲಿಲ್ಲ... ನಮ್ಮದೂ ಮೂಲ ಕೃಷಿ ಮನೆತನ ಆಗಿದ್ರೂ ನೀವು ಹೇಳಿದ ಎಲ್ಲ ತೊಂದರೆಗಳಿಂದಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಕಮತಾ ಮಾಡೂದ ಬಿಟ್ಟಿದ್ವಿ.. ಈ ಸಲ ಬ್ಯಾಡಾ ಬ್ಯಾಡಾ ಅಂದ್ರೂ ನಂ ಅಣ್ಣ ಹೊಲಾ ಮಾಡಾಕಹತ್ಯಾನ, ನೋಡಬೇಕು ಎಷ್ಟರಮಟ್ಟಿಗೆ ಅದರಿಂದ ಲಾಭ ಅಗುತ್ತೋ...Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-7270070547169320163.post-19273743378042616872009-01-17T02:42:00.000-08:002009-01-17T02:42:00.000-08:00your writing is very good.. and covered realistic ...your writing is very good.. and covered realistic subjct.Anonymousnoreply@blogger.comtag:blogger.com,1999:blog-7270070547169320163.post-24197580193319829142008-08-25T06:43:00.000-07:002008-08-25T06:43:00.000-07:00ರೈತರ ಕಥೆ - ವ್ಯಥೆ ಕೇಳಿ ಬೇಜಾರಾಗುತ್ತದೆ.ಈಗ ಎಲ್ಲಿ ಹೋದರೂ...ರೈತರ ಕಥೆ - ವ್ಯಥೆ ಕೇಳಿ ಬೇಜಾರಾಗುತ್ತದೆ.<BR/>ಈಗ ಎಲ್ಲಿ ಹೋದರೂ ಅಷ್ಟೆ ಈ ಸುಖಕ್ಕೆ ಯಾಕೆ ವ್ಯವಸಾಯ ಮಾಡಬೇಕು ನಾವು ಅನ್ನುತ್ತಾರೆ. ಮೊದಲಾದರೆ ಬೇರೆ ಉದ್ಯೋಗಗಳಿರಲಿಲ್ಲ. ಆದರೆ ಈಗ ಹಲವಾರು alternatives ಇರುವಾಗ ಹೀಗೆ ರೈತನಿಗೆ ಕಷ್ಟ ಕೊಡುತ್ತಿದ್ದರೆ ಮುಂದೊಂದು ದಿನ ಈ ದೇಶ ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕಾದ ಸ್ಥಿತಿಗೆ ಬರಬಹುದು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-7270070547169320163.post-38156271058355504712008-08-06T21:14:00.000-07:002008-08-06T21:14:00.000-07:00ರಾಘವೇಂದ್ರ,"ಕಾರಣ ನಿಚ್ಚಳವಾಗಿದೆ:ಅವರಿನ್ನೂ ಅಷ್ಟೊಂದು cor...ರಾಘವೇಂದ್ರ,<BR/>"ಕಾರಣ ನಿಚ್ಚಳವಾಗಿದೆ:ಅವರಿನ್ನೂ ಅಷ್ಟೊಂದು corrupt ಆಗಿಲ್ಲ.<BR/>ಅಲ್ಲಿನ್ನೂ ಮುಗ್ಧತೆ,ಪೆದ್ದುತನ ಮನೆಮಾಡಿವೆ"<BR/>ಪೆದ್ದುತನ, ದಡ್ದತನ ಅನ್ನಿ, ನಾನೂ ಒಪ್ತೀನಿ. ಮುಗ್ಥತೆ ಮಾತ್ರ ಖಂಡಿತ ಅಲ್ಲಾ.. ಕೈಲಾಗತನ ಅಂದರೂ ತಪ್ಪಿಲ್ಲಾ..<BR/>ನಮ್ಮೂರಲ್ಲೂ ರೈತ ಸಂಘ ಇದೆ, ಆದರೆ ಕೇವಲ ಹೆಸರಿಗೆ ಮಾತ್ರ, ಅಲ್ಲಿರೊರು ನಿಜವಾದ ರೈತರೂ ಅಲ್ಲಾ; ಅವರಿಗೆ ನಿಜವಾದ ರೈತರ ಸಮಸ್ಯೆಗಳು ಅರಿವಾಗುವುದೇ ಇಲ್ಲಾ. ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿದ್ದ ಬಾಬಾಗೌಡ ಪಾಟೀಲರಂತ ರೈತ ಸಂಘದ ನಾಯಕರಿದ್ದರೂ, ತಮ್ಮ ರಾಜಕೀಯ ಮಾಹತ್ವಾಕಾಂಕ್ಷೆ ತೀರಿಸಿಕೊಳ್ಳಲ್ಲು ರೈತ ಚಳುವಳಿಯ ನೆಪ ಹೇಳಿ ಮುಂದೆ ಬಂದು, ಕೊನೆಗೆ ರೈತ ಸಂಘಕ್ಕೆ ಚಿಪ್ಪು ಕೊಟ್ಟು ಬಿಜೆಪಿ ಸೇರಿ ಮಂತ್ರಿಯೂ ಆದರು. ಹಿಂತಹ ರೈತನಾಯಿಕರನ್ನು ನಂಬಿ ನಮ್ಮ ಕಡೆಯ ರೈತ ಹೇಗೆ ಉದ್ದಾರ ಆದಾನು?<BR/><BR/>ಸುನಾಥ,<BR/>ನೀವೆ ಹೇಳಿ ಜೋಳ, ಗೋಧಿ, ಸೂರ್ಯ ಕಾಂತಿ, ಹತ್ತಿ ಇತ್ಯಾದಿ ಬೆಳೆಗಳಿಗೆ ಇರುವ ಬೆಲೆ?.<BR/>ಕಾಫೀ ಮಂಡಳಿ, ಏಲಕ್ಕಿ ಮಂಡಳಿ, ತೆಂಗು ಪ್ರಾಧಿಕಾರ,ತೋಟಗಾರಿಕೆ ಇಲಾಖೆ ಇವುಗಳಲ್ಲಿ ಒಂದಾದರೂ ಊ.ಕರ್ನಾಟಕದ ರೈತನಿಗೆ ಉಪಯೋಗವಿದೆಯಾ?<BR/><BR/>ಟೀನಾ,<BR/>ಭಾಳ ದಿನಾ ಆದ ಮೇಲೆ ಇತ್ತ ಕಡೆ ಸವಾರಿ? :)<BR/>ಅಯ್ಯೋ ನಮ್ ಕಥೆ ಇದ್ದಿದ್ದೆ ಬಿಡಿ, ದಿನಾ ಸಾಯುವವರಿಗೆ ಅಳೋರು ಯಾರು? ಅನ್ನೋ ಹಾಗಿದೆ ನಮ್ ಸ್ಥಿತಿ..<BR/>ಎನೋ ಪಾ, ನನಗಂತೂ ಯಾವುಗೇ ಕಮೆಂಟೂಗಳು ಮಾಡರೇಟ್ ಮಾಡಲು ಬರ್ತಿಲ್ಲಾ ಅಥವಾ ಅಂತಹಾ ಯಾವುದೇ ಆಪ್ಟನ್ನು ನಾನು ಇಟ್ಟಿಲ್ಲಾ. ಬೇಕಾದವರೂ ಬೇಕಾದು ಬರೆದು ಹೋಗಲಿ ಅಂತಾ ಬಿಟ್ಟಿದ್ದೇನೆ.. ಮುಕ್ತ ಮುಕ್ತ ಮುಕ್ತ :)<BR/>ಅಷ್ಟಕ್ಕೂ ಯಾವುದೇ ಒಂದು ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನು ನನ್ನೀಡಿ ಬರಹಗಳಿಗೆ ಅನ್ವಯಿಸಿಕೊಳ್ಳುವೂದೂ ಇಲ್ಲಾ. ಪ್ರತಿಕ್ರಿಯೆಗಳು ಅಂದರೆ ಹೊಗಳಿಕೆಗಳು ಮಾತ್ರ ಆಗಿರಬೇಕು, ಅಂತಾ ಬಯಸುವದೂ ಇಲ್ಲಾ. ಎಲ್ಲರನ್ನೂ ಮೆಚ್ಚಿಸ್ತಿನಿ ಅನ್ನುವ ಹುಂಬ ಪ್ರಯತ್ನವನ್ನೆಂದೂ ಮಾಡುವುದಿಲ್ಲಾ.. Its all part of game ಅಷ್ಟೆ. ಸಚಿನ ತೆಂಡೂಲ್ಕರ್ ಹೆಚ್ಚು ರನ್ ಹೊಡೆದಿದಾನೆ ಅಂದ ಮಾತ್ರಕ್ಕೆ ಕೆಟ್ಟದಾಗಿ ಆಡುತ್ತಿರುವಾಗ ಬೈಯಬಾರದು ಅಂತಾ ಏನಿಲ್ಲವಲ್ಲ :). ಆ ಪ್ರತಿಕ್ರಿಯೆ ಅವನ ಸದ್ಯದ ಆಟಕ್ಕೆ ಅನ್ವಯಿಸುತ್ತೆ ವಿನಾ ಅವನ ಇಡಿ ಕ್ರಿಕೆಟ್ ಜೀವನಕ್ಕಲ್ಲಾ..<BR/><BR/>ಎನೇ ಆಗಲಿ ಬ್ಲಾಗಿಗೆ ಬರುತ್ತಾ ಇರಿ..ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-7270070547169320163.post-36376551079027815032008-08-03T00:13:00.000-07:002008-08-03T00:13:00.000-07:00ಸಂತೋಷ,ಓದಿ ತಲೆಕೆಟ್ಟು ಹೋಯಿತು ಕಣ್ರಿ ಸಂತೋಷ್. ಬಹಳ ಖಡಕ್ಕ...ಸಂತೋಷ,<BR/>ಓದಿ ತಲೆಕೆಟ್ಟು ಹೋಯಿತು ಕಣ್ರಿ ಸಂತೋಷ್. ಬಹಳ ಖಡಕ್ಕಾದ, ಪ್ರಾಕ್ಟಿಕಲ್ ಬರಹ. ಮಲೆನಾಡಿನಿಂದ ಬೆಳೆದುಬಂದು ಈಗ ಸರಿಯಾಗಿ ಮಳೆಯೂ ಆಗದ ನನ್ನ ಹಳ್ಳಿಯಲ್ಲಿ ಕಡಿಮೆ ನೀರು ಬಳಸಿ ಬೇಸಾಯ ಮಾಡಿಸಲು ಹೆಣಗುತ್ತಿರುವ ನನಗೆ ನಿಮ್ಮ ಕಾಳಜಿ ಅರ್ಥವಾಗುತ್ತದೆ. ರವಿಯವರು ಹೇಳಿರುವ ಮಾತುಗಳು ನೂರಕ್ಕೆ ನೂರರಷ್ಟು ನಿಜ.<BR/>-ಟೀನಾ<BR/>(ಇನ್ನೂ ಡಿಲಿಟ್ ಮಾಡುವಂಥ ಕಮೆಂಟುಗಳು ಬರುತ್ತಿದಾವೋ? ಮಾಡರೇಟ್ ಮಾಡುವ ಆಪ್ಷನ್ನು ಹಾಕಿರಲ್ಲ!! :))Anonymousnoreply@blogger.comtag:blogger.com,1999:blog-7270070547169320163.post-73764129952001433022008-07-31T10:14:00.000-07:002008-07-31T10:14:00.000-07:00ಸಂತೋಷ,ನಮ್ಮ ರೈತರ ದುರಂತ ಬದುಕಿನ ಕತೆ ಓದಿ, ಬ್ಯಾಸರ ಆತು. ...ಸಂತೋಷ,<BR/>ನಮ್ಮ ರೈತರ ದುರಂತ ಬದುಕಿನ ಕತೆ ಓದಿ, ಬ್ಯಾಸರ ಆತು. <BR/>ಯಾವಾಗರ ಒಮ್ಮೆ ಛಲೋ ಪೀಕು ಬಂದರೂ ಅದಕ್ಕ ಕಿಮ್ಮತ್ತು<BR/>ಸಿಗೂದಿಲ್ಲ.<BR/>ಭಾಳ comprehensive ಆಗಿ ಬರದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7270070547169320163.post-88886343585784398182008-07-29T05:36:00.000-07:002008-07-29T05:36:00.000-07:00ಕಾವೇರಿ ತೀರದ ರ್ಐತರಂತೆ ನಮ್ಮ ಉ.ಕ.ದ ರೈತರಿಗೇಕೆರಾಜಕೀಯ ಸ...ಕಾವೇರಿ ತೀರದ ರ್ಐತರಂತೆ ನಮ್ಮ ಉ.ಕ.ದ ರೈತರಿಗೇಕೆ<BR/>ರಾಜಕೀಯ ಸಾಧ್ಯವಾಗುವದಿಲ್ಲ?<BR/>ಕಾರಣ ನಿಚ್ಚಳವಾಗಿದೆ:ಅವರಿನ್ನೂ ಅಷ್ಟೊಂದು corrupt ಆಗಿಲ್ಲ.<BR/>ಅಲ್ಲಿನ್ನೂ ಮುಗ್ಧತೆ,ಪೆದ್ದುತನ ಮನೆಮಾಡಿವೆ.<BR/>ಹಾಗಂತ ಅದನ್ನೆಲ್ಲ ನಾವು "ಹೆಮ್ಮೆ" ಅಂತ ಭಾವಿಸಿಕೊಂಡರೆ ಹ್ಯಾಗೆ?<BR/>ಮುಖ್ಯವಾಗಿ ಹಾಸನ,ಮೈಸೂರು ಕಡೆ ಇರುವಂಥ loud and loaded ರೈತ ನಾಯಕರು<BR/>ಉ.ಕ್.ದ ಕಡೆ ಇಲ್ಲದೇ ಇರೋದಾ..?<BR/>ಒಟ್ಟಿನಲ್ಲಿ ಸತ್ಯವಾದ ಚಿತ್ರಣ.ದುರಂತದ ಕಥೆ!<BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-7270070547169320163.post-42720523079147616252008-07-24T21:23:00.000-07:002008-07-24T21:23:00.000-07:00ರವೀ.. ನಿಮ್ಮ ಮಾತು ನಿಜ. ಕಾವೇರಿ ಪ್ರದೇಶದ ರೈತರನ್ನು ಹೊರತ...ರವೀ.. ನಿಮ್ಮ ಮಾತು ನಿಜ. ಕಾವೇರಿ ಪ್ರದೇಶದ ರೈತರನ್ನು ಹೊರತುಪಡಿಸಿದರೆ ಉಳಿದವರು ರೈತರೇ ಅಲ್ಲವೇನೋ ಎಂಬಂತೆ ಬಿಂಬಿಸಲಾಗುತ್ತೆ.ನಮ್ಮ ಭಾಗದ ಜನಪ್ರತಿಗಳಂತೂ ಹಿಂತವುಗಳಿಗೆಲ್ಲಾ ತಲೆ ಕೆಡಿಸುವುಗೊಳ್ಳುವುದೇ ಇಲ್ಲಾ. ರೈತ ಸಂಪರ್ಕ ಕೇಂದ್ರ ಅಂತಾ ಮಾಡಿದರು, ಅದರ ಬಾಗಿಲೂ ಯಾವಗಲೂ ಮುಚ್ಚಿರುತ್ತದೆ ಅಥವಾ "ಸಾಹೇಬರು ಚಾ ಕುಡಿಯಾಕ ಹೋಗ್ಯಾರಿ" ಅನ್ನುವ ಮಾತುಗಳೆ ಜಾಸ್ತಿ. ನಮ್ಮಲ್ಲಿ ಎಶ್ಟು ಜನರಿಗೆ "ಯಶಸ್ವಿನಿ" ಕೊಡುಗೆ ಬಗ್ಗೆ ಗೊತ್ತು?, ಆಶ್ರಯ ಯೋಜನೆಯ ಮನೆಗಳಂತೂ ರಾಜಕೀಯ ಪುಡಾರಿಗಳ ವಸೂಲಿ ರಾಜಕಾರಣಕ್ಕೆ ಅನುಕೂಲ ಮಾಡಿಕೊಟ್ಟಿವೆ.. ಎಲ್ಲಾ ಸರಕಾರಿ ಯೋಜನೆಗಳು ಕೆಲ ಉಳ್ಳ ರೈತರ ಸೊತ್ತಾಗಿ,ನಿಜವಾದ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲಾ..ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-7270070547169320163.post-17733298101796848962008-07-24T05:01:00.000-07:002008-07-24T05:01:00.000-07:00ಸಂತೋಷ್ ನಿಮ್ಮ ಕಾಳಜಿ ನೂರು ಪ್ರತಿಶತ ನಿಜ. ಕರ್ನಾಟಕ ರೈತ ಸ...ಸಂತೋಷ್<BR/> ನಿಮ್ಮ ಕಾಳಜಿ ನೂರು ಪ್ರತಿಶತ ನಿಜ. ಕರ್ನಾಟಕ ರೈತ ಸಂಘವೆಂದರೆ ಅದರ ಸದಸ್ಯರು ನೀರಾವರಿ ಬೆಳೆ ಬೆಳೆಯುವ ರೈತರೇ ಆಗಿರುತ್ತಾರೆ. ಕರ್ನಾಟಕದಲ್ಲಿ ರೈತರು ಬೆಳೆಯೋದು ಕಬ್ಬು, ಭತ್ತ ಮಾತ್ರವೇ ಅಂತ ಇವರ ಭಾವನೆ.<BR/><BR/> ಹಾಗೆಯೇ ನಮ್ಮ ಜಗತ್ಪ್ರಸಿದ್ಧ ರೈತ ನಾಯಕರೂ ಎದೇ ನೀರಾವರಿ ಭಾಗದಿಂದ ಎದ್ದು ಬಂದವರು. ಕಾವೇರಿ ನದಿಯಲ್ಲಿ ನೀರಿಲ್ಲವೆಂದರೆ ಅದನ್ನು ಕನ್ನಡಕ್ಕೆ ಸಮೀಕರಿಸಿ ಕನ್ನಡ ಹೋರಾಟ ಮಾಡುತ್ತಾರೆ. ಅದಕ್ಕೆ ಕನ್ನಡ ಹೋರಾಟಗಳಿಗೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮೂರು ಕಾಸಿನ ಬೆಲೆಯೂ ಸಿಗೋಲ್ಲ.<BR/><BR/>ಗಮನಿಸಿ ನೋಡಿದರೆ ಬೆಂಬಲ ಬೆಲೆಗಳೆಲ್ಲಾ ಸಿಗೋದು ಕಾಫಿ, ತೆಂಗು, ಭತ್ತ, ಕಬ್ಬು, ತಂಬಾಕು, ತರಕಾರಿ ಇಂಥದ್ದೇ ಬೆಳೆಗಳಿಗೆ. ಒಣ ಬೇಸಾಯದ ಬೆಳೆಗಳು ಇಲ್ಲಿ ಇಲ್ಲವೇ ಇಲ್ಲ ಎಂಬಷ್ಟರ ಮಟ್ಟಿಗೆ ನೀರಾವರಿ ರೈತರ ರಾಜಕೀಯ ಬಲವಾಗಿದೆಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.comtag:blogger.com,1999:blog-7270070547169320163.post-26706498320861878892008-07-24T04:59:00.000-07:002008-07-24T04:59:00.000-07:00This comment has been removed by the author.ಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.com